ಸೋಮವಾರ, 11 ಆಗಸ್ಟ್ 2025
×
ADVERTISEMENT
ADVERTISEMENT

ಭ್ರಮೆ ಬಿಟ್ಟು ಕನಸು, ಗುರಿ ಬೆನ್ನಟ್ಟಿ ಗೆಲ್ಲಿ: ಜಿಲ್ಲಾಧಿಕಾರಿ ಎಂ.ಆರ್.ರವಿ

ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ಚಾಲನೆ, ನೂರಾರು ವಿದ್ಯಾರ್ಥಿಗಳು ಭಾಗಿ
Published : 10 ಆಗಸ್ಟ್ 2025, 3:09 IST
Last Updated : 10 ಆಗಸ್ಟ್ 2025, 3:09 IST
ಫಾಲೋ ಮಾಡಿ
Comments
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು
ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು. ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೆ ಸಕಾರಾತ್ಮಕ ಮನೋಭಾವ ಚಿಂತನೆಗಳೊಂದಿಗೆ ಸಿದ್ಧತೆ ನಡೆಸಿದರೆ ಯಾವುದೇ ಸಾಧನೆ ಮಾಡಲು ಸಾಧ್ಯ.
-ಡಿ.ದೇವರಾಜ್‌, ಐಪಿಎಸ್‌ ಅಧಿಕಾರಿ
ಐಎಎಸ್ ಐಪಿಎಸ್ ಅಧಿಕಾರಿಯಾದರೆ ಏನೇನೋ ಮಾಡಿಬಿಡಬಹುದು‌ ಎಂಬ ಭ್ರಮೆ ಬೇಡ. ಬಹಳ ನಿರೀಕ್ಷೆ‌ ಇಟ್ಟುಕೊಂಡು ಸಿದ್ಧತೆ ನಡೆಸಬೇಡಿ. ಯಾರೂ ರೆಡ್ ‌ಕಾರ್ಪೆಟ್ ಹಾಕಲ್ಲ. ಭ್ರಮೆಗಳಿಂದ ಆಚೆ ಬನ್ನಿ.
-ಎಂ.ಆರ್‌.ರವಿ, ಜಿಲ್ಲಾಧಿಕಾರಿ
ದೇವರಾಜ್ ಅವರ ಶೈಲಿ ನೋಡಿ ಪೊಲೀಸ್ ಆಗಬೇಕು ಎಂಬ ಆಸೆ ಬಂತು. ಐಪಿಎಸ್ ಆದ ನಂತರ‌ ದೇವರಾಜ್ ಅವರನ್ನು ಭೇಟಿ ಆಗಿದ್ದೆ. ಈಗ ಅವರ ಊರಿನಲ್ಲೇ ಎಸ್ಪಿ ಆಗಿದ್ದೇನೆ.
-ನಿಖಿಲ್‌ ಬಿ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT