ಹೆದ್ದಾರಿ ಮಾತ್ರವಲ್ಲ; ಗ್ರಾಮಾಂತರ ರಸ್ತೆಗಳಲ್ಲೂ ಹೆಚ್ಚು ಅಪಘಾತ ಸಂಭವಿಸುತ್ತಿದೆ. ಟಿಪ್ಪರ್ ಹಾಗೂ ಲಾರಿಗಳ ಅಧಿಕ ಸಂಚಾರವೂ ಇದಕ್ಕೆ ಕಾರಣ. ಜಿಲ್ಲೆಯಲ್ಲಿ ಅಪಘಾತ ತಗ್ಗಿಸಲು ಕ್ರಮ ವಹಿಸಿದ್ದೇವೆ
-ಎಂ.ನಾರಾಯಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋಲಾರ
ರಸ್ತೆ ಸಂಚಾರ ಸುಧಾರಣೆಗೆ ಕ್ರಮ ವಹಿಸಿದ್ದು ಅಪಘಾತದ ಸ್ಥಳ ಗಮನಿಸಿ ಮುನ್ನೆಚ್ಚರಿಕೆ ಫಲಕ ಹಾಕುತ್ತಿದ್ದೇವೆ. ರಾಷ್ಟ್ರೀಯ ರಸ್ತೆ ಸುರಕ್ಷತಾ ಕಾರ್ಯಕ್ರಮ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದೇವೆ