ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

19 ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರದ ಸಾಧನೆ ಏನು?

ಏಳು ಬಾರಿ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ಜಿಲ್ಲೆಗೆ ಏನೂ ತರಲಿಲ್ಲ: ಮಾಜಿ ಸಂಸದ ಆರೋಪ
Published : 21 ಫೆಬ್ರುವರಿ 2025, 15:56 IST
Last Updated : 21 ಫೆಬ್ರುವರಿ 2025, 15:56 IST
ಫಾಲೋ ಮಾಡಿ
Comments
ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 19 ತಿಂಗಳಾಗಿದೆ. ಉಸ್ತುವಾರಿ ಸಚಿವರು ನಾಲ್ವರು ಶಾಸಕರು ಇದ್ದಾರೆ. ಅವರು ಜಿಲ್ಲೆಗೆ ಏನು ಮಾಡಿದ್ದಾರೆಂದು ಪತ್ರಕರ್ತರು ಪ್ರಶ್ನಿಸಬೇಕು.
–ಎಸ್‌.ಮುನಿಸ್ವಾಮಿ, ಮಾಜಿ ಸಂಸದ
ಕೆಜಿಎಫ್‌ನ ಉರಿಗಾಂ ಹಾಗೂ ಕೋರಮಂಡಲದ ನೂತನ ರೈಲು ನಿಲ್ದಾಣದ ಉದ್ಘಾಟನೆಗೆ ರೈಲ್ವೆ ಇಲಾಖೆ ರಾಜ್ಯ ಸಚಿವ ಸೋಮಣ್ಣ ಮಾರ್ಚ್ ಮೊದಲ ವಾರ ಜಿಲ್ಲೆಗೆ ಬರಲಿ‌ದ್ದಾರೆ.
–ಎಂ.ಮಲ್ಲೇಶ್‌ ಬಾಬು, ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT