ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕೋಲಾರ: ಹಿಂದೂ ಸಮಾಜ ಕಟ್ಟಿದ್ದೇ ಹಾಲು ಮತಸ್ಥರು

Published : 29 ಸೆಪ್ಟೆಂಬರ್ 2025, 7:35 IST
Last Updated : 29 ಸೆಪ್ಟೆಂಬರ್ 2025, 7:35 IST
ಫಾಲೋ ಮಾಡಿ
Comments
ಕುರುಬ ಸಮುದಾಯದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೋಷಕರು ಹಾಗೂ ವಿದ್ಯಾರ್ಥಿಗಳು
ಕುರುಬ ಸಮುದಾಯದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೋಷಕರು ಹಾಗೂ ವಿದ್ಯಾರ್ಥಿಗಳು
ಜೀವನದಲ್ಲಿ ‌ಏನನ್ನಾದರೂ ಸಾಧಿಸಲು ಮೊದಲು ಗುರಿ ಇಟ್ಟು ಕೊಳ್ಳಬೇಕು. ಪ್ರತಿದಿನ ಅದನ್ನು ನೆನಪಿಸಿಕೊಳ್ಳಬೇಕು. ನಾನು ಯುಪಿಎಸ್‌ಸಿ ಮಾಡಬೇಕೆಂದು ಬರೆದಿಟ್ಟಿದ್ದೆ. ಯಶಸ್ಸು ಸಿಕ್ಕಿತು.
ನಿಖಿಲ್‌ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಹಲವರು ಅಪಸ್ವರ ಎತ್ತುತ್ತಿದ್ದಾರೆ. ಕೆಲ ಜಾತಿಗಳಿಗೆ ತಮ್ಮ ಜಾತಿ ಕಡಿಮೆ ಆಗುತ್ತದೆ ಎಂಬ ಭಯವಿದೆ.
ಎಚ್.ಎಂ.ರೇವಣ್ಣ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT