ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಬಿಜೆಪಿ, ಜೆಡಿಎಸ್‌ನದ್ದು ಅಪವಿತ್ರ ಮೈತ್ರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಂಗಾರಪೇಟೆ ಪಟ್ಟಣದಲ್ಲಿ ಮುಖ್ಯಮಂತ್ರಿ ರೋಡ್‌ ಶೋ; ಮೋದಿ, ದೇವೇಗೌಡ ವಿರುದ್ಧ ಟೀಕಾ ಪ್ರಹಾರ
Published : 21 ಏಪ್ರಿಲ್ 2024, 13:31 IST
Last Updated : 21 ಏಪ್ರಿಲ್ 2024, 13:31 IST
ಫಾಲೋ ಮಾಡಿ
Comments
ಬಂಗಾರಪೇಟೆಯಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ರೋಡ್‌ ಶೋನಲ್ಲಿ ಪಾಲ್ಗೊಂಡು ಮತಯಾಚಿಸಿದರು
ಬಂಗಾರಪೇಟೆಯಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ರೋಡ್‌ ಶೋನಲ್ಲಿ ಪಾಲ್ಗೊಂಡು ಮತಯಾಚಿಸಿದರು
ಕೋಲಾರ ಸಂಸದ ಎಸ್‌.ಮುನಿಸ್ವಾಮಿ ರಾಜ್ಯಕ್ಕೆ ಅನ್ಯಾಯ ಆಗಿರುವ ಬಗ್ಗೆ ಯಾವತ್ತಾದರೂ ಧ್ವನಿ ಎತ್ತಿದರೇ? ಬಂಗಾರಪೇಟೆ ಕ್ಷೇತ್ರದಲ್ಲಿ ಎರಡು ಬಾರಿ ಸೋತವರನ್ನು ಮತ್ತೊಮ್ಮೆ ಸೋಲಿಸಿ
- ಸಿದ್ದರಾಮಯ್ಯ ಮುಖ್ಯಮಂತ್ರಿ
ಕೋಲಾರ ಜಿಲ್ಲೆಗೆ 25 ಸಾವಿರ ಮನೆ ಕೊಟ್ಟಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ‌. ಒಂದು ಮನೆ ಕೊಟ್ಟಿದ್ದರೆ ಅವರು ಹೇಳಿದಂತೆ‌ ನಾವು ಕೇಳುತ್ತೇವೆ
- ಕೊತ್ತೂರು ಮಂಜುನಾಥ್‌ ಶಾಸಕ
ಈ ದೇಶದಲ್ಲಿ ಪ್ರಧಾನಿ ನರೇಂದ್ರ ‌ಮೋದಿ ಯಾರಿಗಾದರೂ ಹೆದರುತ್ತಾರೆ ಎಂದರೆ ಅದು ಸಿದ್ದರಾಮಯ್ಯ ಅವರಿಗೆ ಮಾತ್ರ.
ಕೆ.ವಿ.ಗೌತಮ್‌ ಅಭ್ಯರ್ಥಿ
ನನ್ನ ದೇವರು ಸಿದ್ದರಾಮಯ್ಯ‌. ನನ್ನ ಗೌರವ ಉಳಿಯಬೇಕೆಂದರೆ ನನ್ನ ಗುರುವಿಗೆ ಕಾಣಿಕೆ ಸಲ್ಲಿಸಲು ಗೌತಮ್ ಗೆಲ್ಲಿಸಿ. ಮೋದಿ ದೇಶ ಕಂಡ ದೊಡ್ಡ ಸುಳ್ಳುಗಾರ
-ಎಸ್‌.ಎನ್‌.ನಾರಾಯಣಸ್ವಾಮಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT