ಪತ್ರಿಕೆಯಲ್ಲಿ ಪ್ರಚಲಿತ ರಾಜಕೀಯ, ಆರ್ಥಿಕ ವಿಷಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿಗಳು ಗಮನ ಸೆಳೆಯುವಂತಿರುತ್ತವೆ. ಏಳು ದಶಕಗಳಿಂದ ರೈತರು, ಗೃಹಿಣಿಯರು, ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ಸಾಮಾನ್ಯ ವರ್ಗದ ಜನರ ನೆಚ್ಚಿನ ಪತ್ರಿಕೆಯಾಗಿದೆ ಎಂದು ವಂಶೋದಯ ಆಸ್ಪತ್ರೆಯ ಡಾ. ಅರವಿಂದ, ಡಾ.ವಿನಯ್, ಡಾ.ಸುನಿತಾ ವಿ. ಪ್ರಭು ಶ್ಲಾಘಿಸಿದರು.