ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ಉದ್ಯಾನ ಅಧ್ವಾನ; ಸಾಮಗ್ರಿಯೂ ಹಾಳು!

ಕೋಲಾರ ನಗರಸಭೆಗೆ ಹೇಳೋರು, ಕೇಳೋರು ಯಾರೂ ಇಲ್ಲವೇ? ನಾಗರಿಕರ ಆಕ್ರೋಶ
Published : 9 ಜುಲೈ 2024, 7:55 IST
Last Updated : 9 ಜುಲೈ 2024, 7:55 IST
ಫಾಲೋ ಮಾಡಿ
Comments
ಉದ್ಯಾನದ ಪ್ರವೇಶ ದ್ವಾರದಲ್ಲೇ ಕಸದ ರಾಶಿ
ಉದ್ಯಾನದ ಪ್ರವೇಶ ದ್ವಾರದಲ್ಲೇ ಕಸದ ರಾಶಿ
ಉದ್ಯಾನದ ಪ್ರವೇಶ ದ್ವಾರದಲ್ಲೇ ಕಸದ ರಾಶಿ
ಉದ್ಯಾನದ ಪ್ರವೇಶ ದ್ವಾರದಲ್ಲೇ ಕಸದ ರಾಶಿ
ಕೋಲಾರದ ಉದ್ಯಾನ ನಿರ್ವಹಣೆ ಕೊರತೆ
ಕೋಲಾರದ ಉದ್ಯಾನ ನಿರ್ವಹಣೆ ಕೊರತೆ
ಶಿವಾನಂದ
ಶಿವಾನಂದ
ಉದ್ಯಾನ ಅವ್ಯವಸ್ಥೆ ನನ್ನ ಗಮನಕ್ಕೆ ಬಂದಿಲ್ಲ. ಉದ್ಯಾನದ ಲೋಕೇಶನ್‌ ವಾಟ್ಸ್‌ಆ್ಯಪ್‌ ಮಾಡಿ ಸಂಬಂಧಪಟ್ಟ ಅಧಿಕಾರಿಗಳನ್ನು ಕಳುಹಿಸಿ ಸರಿಪಡಿಸುತ್ತೇನೆ
ಶಿವಾನಂದ ಪೌರಾಯುಕ್ತ ಕೋಲಾರ ನಗರಸಭೆ
ಕುರುಬರಪೇಟೆ ವೆಂಕಟೇಶ್‌
ಕುರುಬರಪೇಟೆ ವೆಂಕಟೇಶ್‌
ನಗರಸಭೆ ಏನು ಮಾಡುತ್ತಿದೆಯೋ ಏನೋ?
ಈ ಉದ್ಯಾನ ನಿರ್ಮಾಣಕ್ಕೆ ನಗರಸಭೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು ಅದೆಲ್ಲಾ ವ್ಯರ್ಥವಾಗಿದೆ. ನಗರಸಭೆ ಪೌರಾಯುಕ್ತರಿಗೆ ಈ ಸಮಸ್ಯೆಯನ್ನು ವಿಡಿಯೋ ಸಮೇತ ಗಮನಕ್ಕೆ ತಂದರೂ ಈವರೆಗೆ ಕ್ರಮ ವಹಿಸಿಲ್ಲ. ಉದ್ಯಾನದೊಳಗೆ ಜನರು ಕಾಲಿಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಮಕ್ಕಳು ಆಟೋಪಕರಣ ಬಳಸಲು ಆಗುತ್ತಿಲ್ಲ. ವಯಸ್ಸಾದವರು ಈ ಉದ್ಯಾನದಲ್ಲಿ ವಾಯು ವಿಹಾರ ಮಾಡಲು ಸಾಧ್ಯವಿಲ್ಲ. ಗಿಡಗಂಟಿ ಬೆಳೆದಿದ್ದು ಕಸ ಹರಡಿಕೊಂಡಿದೆ. ನಗರಸಭೆ ಏನು ಮಾಡುತ್ತಿದೆಯೋ ಏನೋ? ಕುರುಬರಪೇಟೆ ವೆಂಕಟೇಶ್‌ ಕೋಲಾರ ನಾಗರಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT