ಉದ್ಯಾನದ ಪ್ರವೇಶ ದ್ವಾರದಲ್ಲೇ ಕಸದ ರಾಶಿ
ಉದ್ಯಾನದ ಪ್ರವೇಶ ದ್ವಾರದಲ್ಲೇ ಕಸದ ರಾಶಿ
ಕೋಲಾರದ ಉದ್ಯಾನ ನಿರ್ವಹಣೆ ಕೊರತೆ
ಉದ್ಯಾನ ಅವ್ಯವಸ್ಥೆ ನನ್ನ ಗಮನಕ್ಕೆ ಬಂದಿಲ್ಲ. ಉದ್ಯಾನದ ಲೋಕೇಶನ್ ವಾಟ್ಸ್ಆ್ಯಪ್ ಮಾಡಿ ಸಂಬಂಧಪಟ್ಟ ಅಧಿಕಾರಿಗಳನ್ನು ಕಳುಹಿಸಿ ಸರಿಪಡಿಸುತ್ತೇನೆ
ಶಿವಾನಂದ ಪೌರಾಯುಕ್ತ ಕೋಲಾರ ನಗರಸಭೆನಗರಸಭೆ ಏನು ಮಾಡುತ್ತಿದೆಯೋ ಏನೋ?
ಈ ಉದ್ಯಾನ ನಿರ್ಮಾಣಕ್ಕೆ ನಗರಸಭೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು ಅದೆಲ್ಲಾ ವ್ಯರ್ಥವಾಗಿದೆ. ನಗರಸಭೆ ಪೌರಾಯುಕ್ತರಿಗೆ ಈ ಸಮಸ್ಯೆಯನ್ನು ವಿಡಿಯೋ ಸಮೇತ ಗಮನಕ್ಕೆ ತಂದರೂ ಈವರೆಗೆ ಕ್ರಮ ವಹಿಸಿಲ್ಲ. ಉದ್ಯಾನದೊಳಗೆ ಜನರು ಕಾಲಿಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಮಕ್ಕಳು ಆಟೋಪಕರಣ ಬಳಸಲು ಆಗುತ್ತಿಲ್ಲ. ವಯಸ್ಸಾದವರು ಈ ಉದ್ಯಾನದಲ್ಲಿ ವಾಯು ವಿಹಾರ ಮಾಡಲು ಸಾಧ್ಯವಿಲ್ಲ. ಗಿಡಗಂಟಿ ಬೆಳೆದಿದ್ದು ಕಸ ಹರಡಿಕೊಂಡಿದೆ. ನಗರಸಭೆ ಏನು ಮಾಡುತ್ತಿದೆಯೋ ಏನೋ? ಕುರುಬರಪೇಟೆ ವೆಂಕಟೇಶ್ ಕೋಲಾರ ನಾಗರಿಕ