ಮನವಿ ಸ್ವೀಕರಿಸಿ ಮಾತನಾಡಿದ ಅಧಿಕಾರಿ ಕೃಷ್ಣಮೂರ್ತಿ, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಮನವಿ ನೀಡುವಾಗ ಈ ಕಂಬಳ್ಳಿ ಮಂಜುನಾಥ್, ವಿಜಯಾ, ಸುಪ್ರೀಂಚಲ, ವಿಶ್ವನಾಥ್, ಪುತ್ತೇರಿ ರಾಜು, ಮನೋಜ್, ಕಾರ್ತಿಕ್, ಮಣಿ, ನವೀನ್, ವೇಣು, ಆದರ್ಶ್, ಸಿದ್ಧಪ್ಪ ಇದ್ದರು.