ದಲಿತ ಸಂಘರ್ಷ ಸಮಿತಿ ಸಂಘಟನೆ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಟಿ.ವಿಜಯಕುಮಾರ್, ಭೀಮಸೇನೆ ರಾಜ್ಯ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ಸಿಪಿಐಎಂ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ಯುವಶಕ್ತಿ ಸಂಘಟನೆ ಮುಖಂಡ ಸುಬ್ಬು, ನಗರಸಭೆ ಸದಸ್ಯ ಅಂಬರೀಷ್, ವಾಲ್ಮೀಕಿ ಮುಖಂಡ ಬಾಲಗೋವಿಂದ, ಜನಾಧಿಕಾರ ಪ್ರಧಾನ ಕಾರ್ಯದರ್ಶಿ ಹೂವರಸನಳ್ಳಿ ರಾಜಪ್ಪ, ಅಧ್ಯಕ್ಷ ಸಿ.ವಿ.ನಾಗರಾಜ್, ರೈತ ಸಂಘದ ಮಹಿಳಾ ಜಿಲ್ಲಾ ಅಧ್ಯಕ್ಷೆ ನಳಿನಿ, ಗಮನ ಮಹಿಳೆ ಸಂಘದ ಶಾಂತಮ್ಮ, ಈ–ನೆಲ ಈ–ಜಲ ಸಂಘಟನೆಯ ವೆಂಕಟಾಚಲಪತಿ, ವಕೀಲ ಸತೀಶ್, ಸಿಪಿಐಎಂ ಮುಖಂಡ ವೆಂಕಟ ರಮಣ ಇದ್ದರು.