ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಕುಷ್ಟಗಿ | ನೀಲಗಿರಿ ಗಿಡದ ಬುಡದಲ್ಲಿ ನೆಡುತೋಪು

ಸಾಮಾಜಿಕ ಅರಣ್ಯ ಇಲಾಖೆ ಕ್ರಮಕ್ಕೆ ರೈತರ ವಿರೋಧ
Published : 28 ಜೂನ್ 2025, 14:21 IST
Last Updated : 28 ಜೂನ್ 2025, 14:21 IST
ಫಾಲೋ ಮಾಡಿ
Comments
ನೀಲಗಿರಿ ಗಿಡಗಳಿಂದ ಅಂತರ ಕಾಯ್ದುಕೊಂಡು ಗುಂಡಿ ತೋಡಿ ಸಸಿಗಳನ್ನು ನಾಟಿ ಮಾಡಲಾಗಿದೆ.
ಸತೀಶ್‌ ಲುಕ್ಕ ಆರ್‌ಎಫ್‌ಒ ಸಾಮಾಜಿಕ ಅರಣ್ಯ ಇಲಾಖೆ.
ರಸ್ತೆ ಬದಿಯ ನೀಲಗಿರಿ ಹಳೆಯ ಗಿಡಗಳನ್ನು ತೆಗೆದುಹಾಕಲು ಇಲಾಖೆ ಸೂಚನೆ ಬಂದಿಲ್ಲ ಸಾರ್ವಜನಿಕರಿಂದ ದೂರು ಬಂದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುತ್ತೇವೆ
. ಶಿವರಾಜ ಮೇಟಿ ಆರ್‌ಎಫ್‌ಒ ಪ್ರಾದೇಶಿಕ ಅರಣ್ಯ ಇಲಾಖೆ.
ನೀಲಗಿರಿ ಗಿಡಗಳನ್ನು ಬೇರು ಸಮೇತ ಕಿತ್ತುಹಾಕಿ ಬೇರೆ ಸಸಿಗಳನ್ನು ನಾಟಿ ಮಾಡಿದರೆ ಉತ್ತಮ. ಈ ಬಗ್ಗೆ ಅರಣ್ಯ ಇಲಾಖೆಯವರು ಚಿಂತನೆ ನಡೆಸಬೇಕಿದೆ.
ಬಸಪ್ಪ ಕುರಿ ರೈತ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT