ಭಾನುವಾರ, 19 ಅಕ್ಟೋಬರ್ 2025
×
ADVERTISEMENT
ADVERTISEMENT

ಹಿರೇಮನ್ನಾಪುರ: ಕಸ ವಿಲೇವಾರಿ ತಾಣವಾದ ಅಡ್ಯಾಳ ಹಳ್ಳ

ಗ್ರಾ.ಪಂ ನಿರ್ಲಕ್ಷ್ಯಕ್ಕೆ ಬಲಿಯಾದ ನೈಸರ್ಗಿಕ ಜಲಮೂಲ
Published : 19 ಅಕ್ಟೋಬರ್ 2025, 6:22 IST
Last Updated : 19 ಅಕ್ಟೋಬರ್ 2025, 6:22 IST
ಫಾಲೋ ಮಾಡಿ
Comments
ಸ್ವಚ್ಛವಾಗಿದ್ದ ಹಳ್ಳವನ್ನು ಗ್ರಾಪಂ ಅಧಿಕಾರಿಗಳೇ ಕಸ ಹಾಕಿ ಹೊಲಸೆಬ್ಬಿಸಿದ್ದಾರೆ ಇಡೀ ಪ್ರದೇಶ ಮಲಿನವಾಗಿ ದುರ್ನಾತ ಬೀರುತ್ತಿದೆ.
– ವೀರೇಶ ತೋಟದ, ಹಿರೇಮನ್ನಾಪುರ ರೈತ
ಜಲಮೂಲಗಳ ಸಂರಕ್ಷಣೆಯಲ್ಲಿ ಗ್ರಾಪಂಗಳು ಜನರನ್ನು ಜಾಗೃತಿಗೊಳಿಸಬೇಕು ಆದರೆ ಅಡ್ಯಾಳ ಹಳ್ಳದಲ್ಲೇ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಗಮನಕ್ಕಿಲ್ಲ. ಈ ಬಗ್ಗೆ ಪಿಡಿಒಗೆ ತಾಕೀತು ಮಾಡುತ್ತೇನೆ.
– ಪಂಪಾಪತಿ ಹಿರೇಮಠ, ತಾಪಂ ಕಾರ್ಯನಿರ್ವಹಣಾಧಿಕಾರಿ
ADVERTISEMENT
ADVERTISEMENT
ADVERTISEMENT