ಕಸಾಪ ತಾಲೂಕು ಅಧ್ಯಕ್ಷ ಚನ್ನಬಸಪ್ಪ ವಕ್ಕಳದ, ಕಾರ್ಯದರ್ಶಿ ಭೀಮಣ್ಣ ಕರಡಿ, ಜಿಲ್ಲಾ ಮಹಿಳಾ ಘಟಕದ ಪ್ರತಿನಿಧಿ ವಿಜಯಲಕ್ಷ್ಮೀ ಮೇಲಿನಮನಿ, ತಾಲ್ಲೂಕು ಪ್ರತಿನಿಧಿ ಸುರೇಖಾ, ದಲಾಲಿ ವರ್ತಕರ ಸಂಘದ ತಾಲ್ಲೂಕು ಅಧ್ಯಕ್ಷ ಬಿ. ಶರಣಯ್ಯಸ್ವಾಮಿ ಪ್ರಮುಖರಾದ ಬಸವರಾಜ ರ್ಯಾವಳದ, ತಿಮ್ಮಣ್ಣ ನಾಯಕ, ವೀರೂಪಾಕ್ಷೇಶ ತಲೇಖಾನಮಠ, ಮಂಜುನಾಥ ಮಸ್ಕಿ, ಶ್ಯಾಮ್ಸುಂದರ್, ಬಸವರಾಜ ಹೊಸಮನಿ, ರಮೇಶ ಕುಕನೂರು, ತೋಟಯ್ಯ ಅಂಗಡಿ, ಡಾ. ರಾಮಣ್ಣ, ವಿದ್ಯಾಧರಗೌಡ ಇದ್ದರು.