ಆರ್ಥಿಕ ನೀತಿ ಮತ್ತು ಬೆಲೆ ಏರಿಕೆ (ಬಸವರಾಜ ರಾಯರಡ್ಡಿ), ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ (ಇಕ್ಬಾಲ್ ಅನ್ಸಾರಿ), ಸಂಘಟನೆ (ರಾಘವೇಂದ್ರ ಹಿಟ್ನಾಳ), ರೈತರು ಮತ್ತು ಕೃಷಿ (ಅಮರೇಗೌಡ ಬಯ್ಯಾಪುರ), ಯುವ, ಶಿಕ್ಷಣ, ಮಹಿಳೆ ಮತ್ತು ಸಬಲೀಕರಣ (ಮಲ್ಲಿಕಾರ್ಜುನ ನಾಗಪ್ಪ) ಮತ್ತು ರಾಜಕೀಯ ಹಾಗೂ ಕೆಪಿಸಿಸಿ ನೀತಿಗಳ ಅನುಷ್ಠಾನ (ಶಿವರಾಮಗೌಡ) ವಿಷಯಗಳ ಚರ್ಚೆ ಜರುಗಲಿದೆ.