ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ರೈತರ ಬೆಸೆದ ‘ಮಣ್ಣಿನೊಂದಿಗೆ ಮಾತುಕತೆ’ ಕಾರ್ಯಕ್ರಮಕ್ಕೆ ಈಗ ಬೆಳ್ಳಿ ಹಬ್ಬದ ಸಂಭ್ರಮ

Published : 28 ಜೂನ್ 2025, 5:33 IST
Last Updated : 28 ಜೂನ್ 2025, 5:33 IST
ಫಾಲೋ ಮಾಡಿ
Comments
ರೈತರ ಅನುಭವಗಳನ್ನು ಕೇಳಲು ರೈತರೇ ಆರಂಭಿಸಿದ ಈ ವೇದಿಕೆಯ ಪ್ರತಿ ಆವೃತ್ತಿಗಳೂ ಅರ್ಥಪೂರ್ಣವಾಗಿ ನಡೆದಿವೆ. ಕೃಷಿಯಲ್ಲಿ ಹೊಸ ಪ್ರಯೋಗಗಳಿಗೆ ಪ್ರೇರೇಪಿಸಿವೆ.
ಪಿ.ಆರ್ ಬದರಿಪ್ರಸಾದ್ ಸಹ ಪ್ರಾಧ್ಯಾಪಕರು ಕೀಟಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಗಂಗಾವತಿ
ಕಾರ್ಯಕ್ರಮಕ್ಕೆ ರೈತರೇ ಸ್ವಯಂ ಪ್ರೇರಣೆಯಿಂದ ಬರುತ್ತಾರೆ. ರೈತರಿಂದ ರೈತರಿಗಾಗಿ ರೈತರಿಗೋಸ್ಕರ ನಡೆಯುತ್ತದೆ. ಹೊಸ ವಿಷಯ ಕಲಿಯಲು ಸಹಕಾರಿಯಾಗುತ್ತದೆ.
ಶ್ರೀಪಾದ ಮುರಡಿ 25ನೇ ಆವೃತ್ತಿಯ ಆತಿಥ್ಯ ವಹಿಸಿರುವ ರೈತ
25ನೇ ಆವೃತ್ತಿಯ ಕಾರ್ಯಕ್ರಮ ನಾಳೆ
ಕೊಪ್ಪಳ: ‘ಮಣ್ಣಿನೊಂದಿಗೆ ಮಾತುಕತೆ’ಯ 25ನೇ ಆವೃತ್ತಿ ಮ್ಯಾದನೇರಿ ಕ್ರಾಸ್ ಬಳಿಯ ಆಚಾರ ತಿಮ್ಮಾಪುರದ ‘ಶ್ರೀ ಫಾರ್ಮ್’ನಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಜರುಗಲಿದೆ. ಈವರೆಗೆ ಆತಿಥ್ಯ ವಹಿಸಿರುವ 24 ಸಾವಯವ ರೈತರ ಪರಿಚಯದ ಕೈಪಿಡಿ ಬಿಡುಗಡೆ ಬೇಸಲ್ ಡೋಸ್ ಹಾಗೂ ಇನ್ನಿತರ ಕೃಷಿ ಒಳಸುರಿ ಪ್ರಾತ್ಯಕ್ಷಿಕೆ ‘ಜವಾರಿ ಸೀಡ್ ಬ್ಯಾಂಕ್’ಗೆ ಚಾಲನೆ `ಕೃಷಿ ಪ್ರವಾಸೋದ್ಯಮ ಸಾಧ್ಯತೆ’ ಕಾರ್ಯಾಗಾರ ನಡೆಯಲಿವೆ. ಮಾತುಕತೆ’ಯಲ್ಲಿ ಪಾಲ್ಗೊಳ್ಳುವವರು ಮೊ: 9945514000 ಮೂಲಕ ಸಂದೇಶ ಕಳಿಸಿ ನೋಂದಣಿ ಮಾಡಿಕೊಳ್ಳಬಹುದು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT