ಮೌಲಾನ್ ಎಂ. ಡಿ. ಆಸೀಂ ರಜಾಕ್, ವಿವಿಧ ಮಸೀದಿಗಳ ಅಭಿವೃದ್ಧಿ ಸಮಿತಿಗಳ ಅಧ್ಯಕ್ಷರಾದ ಮೆಹಬೂಬಸಾಬ ಗುರಿಕಾರ, ಪೀರಸಾಬ ಬೀಡಿ, ಹುಸೇನಸಾಬ ಮಂಗಲಿ, ಎಪಿಎಂಸಿ ಮಾಜಿ ನಿರ್ದೇಶಕ ಇಮಾಮಸಾಬ ಎಲಿಗಾರ, ತಾಪಂ ಮಾಜಿ ಅಧ್ಯಕ್ಷ ಹೊನ್ನೂರುಸಾಬ ಮೇಸ್ತ್ರೀ, ಪಟ್ಟಣ ಪಂಚಾಯಿತಿ ಸದಸ್ಯರಾದ ಸಂಗಪ್ಪ ಸಜ್ಜನ್, ರಾಜಸಾಬ ನಂದಾಪುರ, ನೂರುಸಾಬ ಗಡ್ಡಿಗಾಲ, ಹನುಮಂತಪ್ಪ ಬಸರಿಗಿಡದ, ಸಿದ್ದಾರ್ಥ ಕಲ್ಲಬಾಗಿಲಮಠ, ಕಂಠಿ ನಾಯಕ, ರಾಕೇಶ ಕಂಪ್ಲಿ, ಮಾಜಿ ಸದಸ್ಯರಾದ ಪಾಷ ಮುಲ್ಲಾರ, ಖಾಜಸಾಬ ಗುರಿಕಾರ, ಈದ್ಗಾ ಸಮಿತಿ ಅಧ್ಯಕ್ಷ ಬಾಬುಸಾಬ ಸೂಳೇಕಲ್, ಪ್ರಮುಖರಾದ ಡಾ. ಐ. ಎಚ್. ಕಿನ್ನಾಳ, ಶಾಮೀದಸಾಬ ಲೈನದಾರ, ಹೊನ್ನುರುಸಾಬ ನಡಲಮನಿ, ಹಟೇಲಸಾಬ ಬಸರಿಹಾಳ, ರಾಜಾಸಾಬ ವಟಪರ್ವಿ, ಯಮನೂರಸಾಬ ಬಾಗಲಿ, ಚಂದುಸಾಬ ಗುರಿಕಾರ, ಮಹ್ಮದಸಾಬ ಕಾತರಕಿ, ಗೌಸುಸಾಬ ಗುರಿಕಾರ, ಡಾ. ಮೌಲಹುಸೇನ ಸಿಕ್ಲಗಾರ, ಶಿರಿವಾರ, ಬಸರಿಹಾಳ, ಚಿಕ್ಕಖೇಡ, ನಿರ್ಲೂಟಿ, ಮುಸಲಾಪುರ, ಬಂಕಾಪುರ, ಉಪಲಾಪುರ, ಸೋಮಸಾಗರ ಸೇರಿ ಗ್ರಾಮಸ್ಥರು ಭಾಗವಹಿಸಿದ್ದರು.