ಪ್ರಮುಖರಾದ ಶರಣಪ್ಪ ಕಾಯಿಗಡ್ಡಿ, ರಮೇಶ ಜನೌಷಧಿ, ಶಿವು ಮಾಸ್, ಮಡಿವಾಳ ಸಮಾಜ ಚಂದ್ರು ನಾಗನಹಳ್ಳಿ, ಹೊನ್ನಪ್ಪ, ರಾಮಣ್ಣ , ಮರಿಯಪ್ಪ, ವೀರೇಶ, ರಾಜಾ, ದೇವಣ್ಣ, ಶರಣಪ್ಪ, ಆನಂದ, ದೇವರಾಜ್, ಯಮನೂರ, ಸುಖಮನಿ ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಮುಖ್ಯಗುರುಗಳಾದ ಮಹಾಂತೇಶ್ ಗದ್ದಿ, ವೀರೇಶ್ ಮ್ಯಾಗೇರಿ, ಅಮರೇಶ್ ಪಾಟೀಲ್, ದೈಹಿಕ ಶಿಕ್ಷಕ ಗಿರೀಶ್ ಯರಡೋಣ, ಬಸವರಾಜ್ ಸಿದ್ದಾಪುರ, ಸೂರಿ ಭೋವಿ ಇದ್ದರು.