ಎಪಿಎಂಸಿಯಲ್ಲಿನ ಖಾಲಿ ನಿವೇಶನದಲ್ಲಿ ನಿಂತಿರುವ ಕೊಳಚೆ ನೀರು
ಎಪಿಎಂಸಿಯಲ್ಲಿ ಹಾಳುಬಿದ್ದ ಮೂತ್ರಾಲಯ
ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಟಮಾಟೆ ಸೇರಿ ಇತರೆ ತರಕಾರಿ ಬಿಸಾಡಿ ಹಾಳು ಮಾಡಿರುವುದು

ಎಪಿಎಂಸಿಯಲ್ಲಿ ಅಗತ್ಯ ಸೌಕರ್ಯಗಳೇ ಇಲ್ಲ. ಎಲ್ಲೆಂದರಲ್ಲಿ ಕಸ ತರಕಾರಿ ತ್ಯಾಜ್ಯ ಸಂಗ್ರಹವಾಗಿ ನಾರುತ್ತಿದೆ. ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಮಳಿಗೆಗಳಲ್ಲಿ ಇಸ್ಪೀಟ್ ಜೂಜು ನಡೆದಿದೆ. ಇದಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕು
ಮಹೇಶ ಗಂಗಾವತಿ ರೈತ 
ಎಪಿಎಂಸಿಯಲ್ಲಿ ಇಸ್ಪೀಟ್ ಜೂಜು ನಡೆಯುತ್ತಿರುವ ಬಗ್ಗೆ ಮಾಹಿತಿಯಿಲ್ಲ. ಕೋವಿಡ್ ವೇಳೆಯಲ್ಲಿ ಎಪಿಎಂಸಿಗೆ ಆದಾಯ ಕಡಿಮೆಯಿತ್ತು. ಸದ್ಯ ಆದಾಯ ಹೆಚ್ಚಿದ್ದು ಈಗಾಗಲೇ ಎಪಿಎಂಸಿಗೆ ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ
ಸಾವಿತ್ರಿ ಸಹಾಯಕ ಕಾರ್ಯದರ್ಶಿ ಗಂಗಾವತಿ ಎಪಿಎಂಸಿ