ಕಲಾವಿದರಾದ ಸಂಗೀತಾ, ಅರ್ಜುನ್ ಇಟಗಿ, ಮಹನ್ಯಾ ಪಾಟೀಲ್ ಸುಮಧುರ ಕಂಠದಿಂದ ಸಂಗೀತ ಕಾರ್ಯಕ್ರಮಕ್ಕೆ ಬೆಟ್ಟದ ಮೇಲಿದ್ದ ಎಲ್ಲರೂ ತಲೆದೂಗಿದರು. ಹಾಸ್ಯ ಕಲಾವಿದ ಜೀವನ್ಸಾಬ್ ಬಿನ್ನಾಳ್ ನಗೆ ಚಟಾಕಿಗಳನ್ನು ಹಾರಿಸಿದರು. ಗವಿಸಿದ್ಧೇಶ್ವರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳ ಸಂಗೀತದ ಜುಗಲ್ಬಂಧಿಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆದು, ತೆಪ್ಪೋತ್ಸವಕ್ಕೆ ಸಿಕ್ಕಿತು.