ಪುರಾತತ್ತ್ವ ಅಧಿಕ್ಷಕ ರಮೇಶ ಮೂಲಿಮನಿ, ಸಿಬ್ಬಂದಿ ಡಾ. ಕಿಶೋರ್ ಸೋಲಾಪುರಕರ್, ಮಾನವೇಂದ್ರ, ಕಪೀಲ್ ಚುಟೋಲೆ, ಮುರುಳಿಧರರಾವ್ ಕಡಾವ್ ಅವರನ್ನು ಒಳಗೊಂಡ ತಂಡ ಸ್ಥಳೀಯ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ ಅವರ ಸಹಯೋಗದಲ್ಲಿ ಮೊರೆರ ಬೆಟ್ಟಕ್ಕೆ ಭೇಟಿ ನೀಡಿ, ಆ ನೆಲೆಯ ಸಮಾಧಿ, ಗವಿಚಿತ್ರಗಳ ಬಗ್ಗೆ ಅಧ್ಯಯನ ನಡೆಸಿದರು.