ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ವಿಮಾ ಕಂಪನಿಯ ನಿಯಮವೇ ಉರುಳು!

ಬರ ಸಂಕಷ್ಟದಲ್ಲಿ ಮತ್ತೊಂದು ಹೊಡೆತ, ಭತ್ತ ಹಾಳಾದ ರೈತರಿಗೆ ವಿಮೆ ಅನುಮಾನ
Published : 18 ನವೆಂಬರ್ 2023, 6:24 IST
Last Updated : 18 ನವೆಂಬರ್ 2023, 6:24 IST
ಫಾಲೋ ಮಾಡಿ
Comments
ರುದ್ರೇಶಪ್ಪ ಟಿ.ಎಸ್‌.
ರುದ್ರೇಶಪ್ಪ ಟಿ.ಎಸ್‌.
ವಿಮಾ ಕಂಪನಿಯ ನಿಯಮದ ಬಗ್ಗೆ ನಮ್ಮ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಆ ಕಂಪನಿಯವರ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
-ರುದ್ರೇಶಪ್ಪ ಟಿ.ಎಸ್‌. ಜಂಟಿ ಕೃಷಿ ನಿರ್ದೇಶಕ ಕೊಪ್ಪಳ
ಶಿವರಾಜ ತಂಗಡಗಿ

ಶಿವರಾಜ ತಂಗಡಗಿ

ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ನೆರವಾಗದೇ ಹೋದರೆ ಆ ವಿಮಾ ಕಂಪನಿ ಜೊತೆ ಯಾಕೆ ವಿಮೆ ಮಾಡಿಸಬೇಕು. ಈ ಕುರಿತು ಅಧಿಕಾರಿಗಳು ಆದಷ್ಟು ಬೇಗನೆ ಕ್ರಮ ವಹಿಸಬೇಕು.
- ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT