ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ: ಗಾಂಧಿ ಮಾರ್ಗದ ನೆರಳಲ್ಲಿ ಕಾಮನೂರು

ಸದ್ದಿಲ್ಲದೇ ಬಾಪೂಜಿ ಬದುಕಿನ ಆದರ್ಶ ಅಳವಡಿಸಿಕೊಂಡಿರುವ ಗ್ರಾಮಸ್ಥರು
ಪ್ರಮೋದ ಕುಲಕರ್ಣಿ
Published : 2 ಅಕ್ಟೋಬರ್ 2024, 5:05 IST
Last Updated : 2 ಅಕ್ಟೋಬರ್ 2024, 5:05 IST
ಫಾಲೋ ಮಾಡಿ
Comments
ಕಾಮನೂರಿನ ಜನ ಗಾಂಧೀಜಿಯ ತತ್ವ-ಸಿದ್ಧಾಂತಗಳ ಅಡಿಯಲ್ಲಿ ಬದುಕುತ್ತಿದ್ದಾರೆ. ಗ್ರಾಮದಲ್ಲಿ ಹೋಟೆಲ್‌ಗಳಿಲ್ಲ. ಬೀಡಿ-ಸಿಗರೇಟು ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ.
ಸಿದ್ಧಲಿಂಗಪ್ಪ ಕೊಟ್ನೆಕಲ್ ಕನ್ನಡ ಉಪನ್ಯಾಸಕ ಕೊಪ್ಪಳ
ಸಾವಯವ ಹಾಗೂ ಸಿರಿಧಾನ್ಯ ಕೃಷಿಯ ಮೇಲೆ ಕಾಮನೂರು ಜನರಿಗೆ ವಿಶೇಷ ಪ್ರೀತಿಯಿದೆ. ಈ ಗ್ರಾಮದ ಜನ ಶ್ರಮ ಸಂಸ್ಕೃತಿಯನ್ನು ಹೆಚ್ಚಿಕೊಂಡಿದ್ದಾರೆ
ಬಸಪ್ಪ ಹೊಕಲಕುಂಟಿ ಕಾಮನೂರಿನ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT