ಹೆಬ್ಬಾಳ ನಾಗಭೂಷಣ ಶಿವಾಚಾರ್ಯ, ಸುಳೇಕಲ್ ಭುವನೇಶ್ವರಯ್ಯತಾತ, ಅರಳಳ್ಳಿಯ ಗವಿಸಿದ್ದಯ್ಯತಾತ, ತಲೇಖಾನ ಮಠದ ವೀರಭದ್ರಯ್ಯತಾತ, ಕಟಿಗೆಹಳ್ಳಿಮಠದ ಸಿದ್ದಲಿಂಗಯ್ಯತಾತ, ಹಿರೇಮಠದ ಮರುಳಸಿದ್ದಯ್ಯಸ್ವಾಮಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಮಾಲಾಧಾರಣೆ ಮಾಡಿ, ಆಶೀರ್ವಚನ ನೀಡುವರು. ಪ್ರಮುಖರಾದ ಅರಳಿ ಮಲ್ಲಪ್ಪ, ಕೆ. ಸೂಗಪ್ಪ, ಕೊಟಗಿ ಶರಣಪ್ಪ, ಕುಳಗಿ ಗುಂಡಪ್ಪ ಪಾಲ್ಗೊಳ್ಳುವರು.