ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ ನೇತೃತ್ವದಲ್ಲಿ ಕುಷ್ಟಗಿ ಸಿಪಿಐ ಚಂದ್ರಶೇಖರ ಹಾಗೂ ಹನುಮಸಾಗರ ಪಿಎಸ್ಐ ಅಮರೇಶ ಹುಬ್ಬಳ್ಳಿ, ಸಿಬ್ಬಂದಿಗಳಾದ ಡಿ.ಕೆ.ನಾಯಕ್, ಬಸವರಾಜ ಗೌಡರ, ರವಿ ನಡುವಿನಮನಿ, ಶ್ರೀಧರ ಅವರನ್ನು ಒಳಗೊಂಡ ತಂಡವು ದೂರು ದಾಖಲಾದ 18 ಗಂಟೆಗಳ ಒಳಗಾಗಿ ಕಾರಟಗಿ ಬಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.