ಶುಕ್ರವಾರ, 22 ಆಗಸ್ಟ್ 2025
×
ADVERTISEMENT
ADVERTISEMENT

ಕೊಪ್ಪಳ: ಬೆಲೆ ಏರಿಕೆ; ಗುಣಮಟ್ಟವೂ ಕೊರತೆ

ಬೇರೆ ಜಿಲ್ಲೆಗಳಲ್ಲಿ ನಿರಂತರ ಮಳೆಗೆ ಹಾಳಾದ ಬೆಳೆ, ಚುಕ್ಕಿರೋಗದ ಬಾಧೆ
Published : 22 ಆಗಸ್ಟ್ 2025, 5:39 IST
Last Updated : 22 ಆಗಸ್ಟ್ 2025, 5:39 IST
ಫಾಲೋ ಮಾಡಿ
Comments
ಬೆಳಗಾವಿಯಲ್ಲಿ ಮಳೆ; ತರಕಾರಿ ಮೇಲೆ ಪರಿಣಾಮ | ಟೊಮೆಟೊಗೆ ಚುಕ್ಕೆ ರೋಗದ ಸಮಸ್ಯೆ | ಜನರ ಕೈ ಸೇರುವ ಮೊದಲೇ ಕೆಡುತ್ತಿರುವ ಬೀನ್ಸ್‌
ತರಕಾರಿ ಬರುತ್ತಿದ್ದರೂ ಗುಣಮಟ್ಟದಿಂದ ಸಿಗುತ್ತಿಲ್ಲ. ಟೊಮೆಟೊ ಮೇಲೆ ಚುಕ್ಕಿಗಳು ಇರುವುದರಿಂದ ಗ್ರಾಹಕರು ಮೊದಲಿನ ಹಾಗೆ ಖರೀದಿ ಮಾಡುತ್ತಿಲ್ಲ.
ಅಭಿಷೇಕ ತರಕಾರಿ ವ್ಯಾಪಾರಿ ಲೇಬರ್‌ ವೃತ್ತ ಕೊಪ್ಪಳ
ಮಳೆಯಿಂದಾಗಿ ತರಕಾರಿಗಳು ಗುಣಮಟ್ಟದಿಂದ ಸಿಗುತ್ತಿಲ್ಲ. ಆದರೂ ಇರುವುದರಲ್ಲಿ ಒಂದಷ್ಟು ಆರಿಸಿಕೊಂಡು ಖರೀದಿ ಮಾಡುವುದು ಅನಿವಾರ್ಯವಾಗಿದೆ.
ವೀಣಾ ಹಿರೇಮಠ ಗೃಹಿಣಿ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT