ಕಚೇರಿಯ ಒಳ ಆವರಣ ವಿವಿಧ ರೀತಿಯ ತ್ಯಾಜದಿಂದ ಮಲೀನಗೊಂಡಿರುವುದು
ಚಾವಣಿ ಮೇಲೆ ಜನರು ಮೂತ್ರ ವಿಸರ್ಜಿಸುತ್ತಾರೆ. ಮಳೆ ನೀರು ಅಲ್ಲಿಯೇ ಸಂಗ್ರವಹಾಗಿ ತೊಟ್ಟಿಕ್ಕುತ್ತಿದೆ. ಅದರ ಕೆಳಗೆ ನಾವು ಕೆಲಸ ಮಾಡಬೇಕು. ನಮ್ಮ ಗೋಳು ಕೇಳುವವರೇ ಇಲ್ಲ
ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ
ಕಟ್ಟಡದ ದುಸ್ಥಿತಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ತಿಪ್ಪೆಯಂತಾಗಿರುವ ಚಾವಣಿ ಸ್ವಚ್ಛತೆಗೆ ಯಾವ ತಹಶೀಲ್ದಾರ್ಗಳೂ ಗಮನಹರಿಸಿಲ್ಲ. ಹೀಗೇ ಬಿಟ್ಟರೆ ಇನ್ನೂ ಕೆಲ ವರ್ಷಗಳಲ್ಲಿ ಸೌಧ ಸಂಪೂರ್ಣ ಹಾಳಾಗುತ್ತದೆ