<p><strong>ಕೊಪ್ಪಳ:</strong> ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಕೊಪ್ಪಳ ಕ್ಷೇತ್ರದಲ್ಲಿ ಗುರುವಾರ 85 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರಿಗೆ ಮನೆಮನೆ ಮತದಾನ ಆರಂಭವಾಗಿದ್ದು, ಮತ ಚಲಾಯಿಸಬೇಕಿದ್ದ ವೃದ್ಧೆಯೊಬ್ಬರು ಅದಕ್ಕೂ ಮೊದಲೇ ಮೃತಪಟ್ಟಿದ್ದಾರೆ.</p>.ದೊಡ್ಡಬಳ್ಳಾಪುರ: ಕುಸಿದು ಬಿದ್ದು ಯುವಕ ಸಾವು.<p>ಹಕ್ಕು ಚಲಾಯಿಸುವ ಆಸೆಯಿಂದ ಕೊಪ್ಪಳ ತಾಲ್ಲೂಕಿನ ಹಲಗೇರಿ ಗ್ರಾಮದ ಪಾರ್ವತಮ್ಮ ಸಜ್ಜನ (95) ಹೆಸರು ನೋಂದಾಯಿಸಿದ್ದರು. ಅದೇ ಗ್ರಾಮದಲ್ಲಿ ಬೇರೊಬ್ಬ ಹಿರಿಯ ನಾಗರಿಕರಿಂದ ಮತ ಹಾಕಿಸಿಕೊಂಡು ಚುನಾವಣಾ ಸಿಬ್ಬಂದಿ ಪಾರ್ವತಮ್ಮ ಅವರ ಮನೆಗೆ ಬರಬೇಕಾಗಿತ್ತು. ಇದಕ್ಕೂ ಕೆಲ ಹೊತ್ತಿನ ಮೊದಲು ವೃದ್ಧೆ ನಿಧನರಾದರು.</p>.ಕೆಲವೇ ಗಂಟೆಗಳಲ್ಲಿ ಹಸೆಮಣೆ ಏರಬೇಕಿದ್ದ ವರ ವಿದ್ಯುತ್ ತಗುಲಿ ಸಾವು.<p>‘ಚುನಾವಣಾ ಅಧಿಕಾರಿಗಳು ನಮ್ಮ ಅಜ್ಜಿಯಿಂದ ಮತ ಹಾಕಿಸಿಕೊಳ್ಳಲು ಬರುತ್ತಾರೆಂದು ಟೇಬಲ್ ಜೋಡಿಸಿ ಸಿದ್ಧತೆ ಮಾಡಿಟ್ಟುಕೊಂಡಿದ್ದೆ. ಆದಕ್ಕೂ ಮೊದಲೇ ಅಜ್ಜಿ ಮೃತಪಟ್ಟಿದ್ದಾರೆ. ಮತದಾನ ಮಾಡುವ ಆಸೆಯಿದ್ದರೂ ಈಡೇರಲಿಲ್ಲ’ ಎಂದು ವೃದ್ಧೆಯ ಸಂಬಂಧಿ ಮುದಿಬಸಪ್ಪ ಸಜ್ಜನ ತಿಳಿಸಿದರು.</p> .ಬೆಂಗಳೂರು: ಕಣ್ಣೂರು ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ ಮೂವರು ಸಾವು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಕೊಪ್ಪಳ ಕ್ಷೇತ್ರದಲ್ಲಿ ಗುರುವಾರ 85 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರಿಗೆ ಮನೆಮನೆ ಮತದಾನ ಆರಂಭವಾಗಿದ್ದು, ಮತ ಚಲಾಯಿಸಬೇಕಿದ್ದ ವೃದ್ಧೆಯೊಬ್ಬರು ಅದಕ್ಕೂ ಮೊದಲೇ ಮೃತಪಟ್ಟಿದ್ದಾರೆ.</p>.ದೊಡ್ಡಬಳ್ಳಾಪುರ: ಕುಸಿದು ಬಿದ್ದು ಯುವಕ ಸಾವು.<p>ಹಕ್ಕು ಚಲಾಯಿಸುವ ಆಸೆಯಿಂದ ಕೊಪ್ಪಳ ತಾಲ್ಲೂಕಿನ ಹಲಗೇರಿ ಗ್ರಾಮದ ಪಾರ್ವತಮ್ಮ ಸಜ್ಜನ (95) ಹೆಸರು ನೋಂದಾಯಿಸಿದ್ದರು. ಅದೇ ಗ್ರಾಮದಲ್ಲಿ ಬೇರೊಬ್ಬ ಹಿರಿಯ ನಾಗರಿಕರಿಂದ ಮತ ಹಾಕಿಸಿಕೊಂಡು ಚುನಾವಣಾ ಸಿಬ್ಬಂದಿ ಪಾರ್ವತಮ್ಮ ಅವರ ಮನೆಗೆ ಬರಬೇಕಾಗಿತ್ತು. ಇದಕ್ಕೂ ಕೆಲ ಹೊತ್ತಿನ ಮೊದಲು ವೃದ್ಧೆ ನಿಧನರಾದರು.</p>.ಕೆಲವೇ ಗಂಟೆಗಳಲ್ಲಿ ಹಸೆಮಣೆ ಏರಬೇಕಿದ್ದ ವರ ವಿದ್ಯುತ್ ತಗುಲಿ ಸಾವು.<p>‘ಚುನಾವಣಾ ಅಧಿಕಾರಿಗಳು ನಮ್ಮ ಅಜ್ಜಿಯಿಂದ ಮತ ಹಾಕಿಸಿಕೊಳ್ಳಲು ಬರುತ್ತಾರೆಂದು ಟೇಬಲ್ ಜೋಡಿಸಿ ಸಿದ್ಧತೆ ಮಾಡಿಟ್ಟುಕೊಂಡಿದ್ದೆ. ಆದಕ್ಕೂ ಮೊದಲೇ ಅಜ್ಜಿ ಮೃತಪಟ್ಟಿದ್ದಾರೆ. ಮತದಾನ ಮಾಡುವ ಆಸೆಯಿದ್ದರೂ ಈಡೇರಲಿಲ್ಲ’ ಎಂದು ವೃದ್ಧೆಯ ಸಂಬಂಧಿ ಮುದಿಬಸಪ್ಪ ಸಜ್ಜನ ತಿಳಿಸಿದರು.</p> .ಬೆಂಗಳೂರು: ಕಣ್ಣೂರು ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ ಮೂವರು ಸಾವು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>