ಭಾನುವಾರ, 19 ಅಕ್ಟೋಬರ್ 2025
×
ADVERTISEMENT
ADVERTISEMENT

ಕೊಪ್ಪಳ | ಬೆಲೆ ಹಿಮ್ಮುಖ; ರೈತರು ಕಂಗಾಲು

ಕುಷ್ಟಗಿ ಎಪಿಎಂಸಿಗೆ ದಾಖಲೆ ಪ್ರಮಾಣದಲ್ಲಿ ಮೆಕ್ಕೆಜೋಳ ಆವಕ
Published : 19 ಅಕ್ಟೋಬರ್ 2025, 6:22 IST
Last Updated : 19 ಅಕ್ಟೋಬರ್ 2025, 6:22 IST
ಫಾಲೋ ಮಾಡಿ
Comments
ಮೆಕ್ಕೆಜೋಳವನ್ನೂ ಬೆಂಬಲಬೆಲೆಯಲ್ಲಿ ಖರೀದಿಸುವ ಮೂಲಕ ಸರ್ಕಾರ ಕಷ್ಟಪಟ್ಟು ಬೆಳೆದ ರೈತರ ನೆರವಿಗೆ ಬರಬೇಕಿದೆ.
– ಮಹಾಂತಯ್ಯ ಅರಳೆಲೆಮಠ, ಅಧ್ಯಕ್ಷ ಎಪಿಎಂಸಿ ವರ್ತಕರ ಸಂಘ
ಉತ್ತಮ ಗುಣಮಟ್ಟದ ಮೆಕ್ಕೆಜೋಳ ತಂದ ರೈತರಿಗೆ ಉತ್ತಮ ಬೆಲೆ ದೊರಕಿಸುವ ಮತ್ತು ತೂಕದಲ್ಲಿ ಮೋಸ ಆಗದಂತೆ ಸಮಿತಿ ನಿಗಾ ವಹಿಸುತ್ತಿದೆ.
– ಸುರೇಶ ತಂಗನೂರು, ಎಪಿಎಂಸಿ ಕಾರ್ಯದರ್ಶಿ
ಹತ್ತು ವರ್ಷದ ಹಿಂದೆಯೂ ಇದೇ ದರ ಇತ್ತು. ಆಗ ವ್ಯವಸಾಯದ ಖರ್ಚು ಈಗಿನ ಅರ್ಧದಷ್ಟೂ ಇರಲಿಲ್ಲ. ಹಾಗಾಗಿ ಮೆಕ್ಕೆಜೋಳದ ದರ ಕನಿಷ್ಟ ₹ 2000 ಆದರೂ ಇರಬೇಕಿತ್ತು.
– ವೀರಭದ್ರಗೌಡ ಅರಹುಣಸಿ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT