ತಾಲ್ಲೂಕಿನ ಚಿಕ್ಕಜಂತಕಲ್, ಢಣಾಪುರ, ಹೇರೂರು, ವಡ್ಡರಹಟ್ಟಿ, ಸಣಾಪುರ, ಚಿಕ್ಕಬೆಣಕಲ್, ಯರಡೋಣಾ ಸೇರಿ ಹಲವು ಗ್ರಾಮಗಳ ಕೂಲಿಕಾರರೊಂದಿಗೆ ತಾಲ್ಲೂಕು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದೇವೆ. ಉದ್ಯೋಗ ಖಾತ್ರಿ ಕೆಲಸ ನೀಡಬೇಕು. ಇಲ್ಲದಿದ್ದರೇ ಗುಳೆ ಹೋಗಲು ಅನುಮತಿ ಕೊಡಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.