ತಹಶೀಲ್ದಾರ್ ಕಿರಣ್ ಕುಮಾರ್ ಕುಲಕರ್ಣಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಸ್ತೂರೆಮ್ಮ ನಿಂಗಪ್ಪ, ಅಂದಪ್ಪ ಜವಳಿ, ಈಶಪ್ಪ ಆರೇರ, ವೀರಣ್ಣ ಹುಬ್ಬಳ್ಳಿ, ಶಿವಕುಮಾರ ನಾಗಲಾಪುರಮಠ, ಬಸನಗೌಡ ತೊಂಡಿಹಾಳ, ಮಹಾಂತೇಶ್ ಪಾಟೀಲ, ಮಾರುತಿ ಗಾವರಾಳ, ಕಳಕಪ್ಪ ಕಂಬಳಿ, ಜಗನ್ನಾಥಗೌಡ ಪಾಟೀಲ್, ಗವಿಸಿದ್ದಪ್ಪ ಲೇಬಗೇರಿ, ಫಕ್ಕಿರಪ್ಪ ಮ್ಯಾಗೇರಿ, ಮುತ್ತಣ್ಣ ಹಂಡಿ, ಲೋಕೇಶ್ ಭಜಂತ್ರಿ ಹಾಗೂ ರವಿ ಬನ್ನಿಕೊಪ್ಪ ಇದ್ದರು.