ಸೋಮವಾರ, 2 ಮಾರ್ಚ್ 2026
×
ADVERTISEMENT

ಕೊಪ್ಪಳ| ಎರಡು ವರ್ಷಗಳಲ್ಲಿ ವನವಾಸ ಅಂತ್ಯ: ನಿಖಿಲ್‌ ಕುಮಾರಸ್ವಾಮಿ

ಜನರೊಂದಿಗೆ ಜನತಾದಳ ಕಾರ್ಯಕರ್ತರ ಸಮಾವೇಶ
Published : 2 ಮಾರ್ಚ್ 2026, 6:28 IST
Last Updated : 2 ಮಾರ್ಚ್ 2026, 6:28 IST
ADVERTISEMENT
ಫಾಲೋ ಮಾಡಿ
Comments
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ
ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಿದರೆ ಮಾತ್ರ ಜಿಲ್ಲೆಯಲ್ಲಿ ಜನರ ಬದುಕು ದುರ್ಬರಗೊಳಿಸಿದ ಕಾರ್ಖಾನೆಗಳನ್ನು ತೆಗೆದು ಹಾಕಲು ಸಾಧ್ಯ. ಕೊಪ್ಪಳದ ಶಾಸಕ ಸಂಸದರು ಕಾರ್ಖಾನೆಯಲ್ಲಿ ಮುಳುಗಿ ಹೋಗಿದ್ದಾರೆ.
ವೆಂಕಟರಾವ್‌ ನಾಡಗೌಡ ಮಾಜಿ ಸಚಿವ
ಕೊಪ್ಪಳ ಜನರ ಕನಸು ಸಿವಿಸಿ ಮುಂದಿನ ಶಾಸಕರಾಗಬೇಕು ಎನ್ನುವುದಾಗಿದೆ. ಅವರು ಶಾಸಕರಾದರೆ ಮಾತ್ರ ಕ್ಷೇತ್ರದ ಜನರ ಆಸೆಗಳು ಈಡೇರುತ್ತವೆ.
ನೇಮಿರಾಜ ನಾಯ್ಕ ಶಾಸಕ
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕೊನೆಯಲ್ಲಿ ಜೆಡಿಎಸ್‌ನಿಂದ ಟಿಕೆಟ್‌ ಸಿಕ್ಕರೂ 45 ಸಾವಿರ ಮತಗಳನ್ನು ಸಿವಿಸಿ ಪಡೆದಿದ್ದಾರೆ. ಜೆಡಿಎಸ್‌ ಬಿಜೆಪಿ ಜೊತೆ ಮೈತ್ರಿಯಿದ್ದರೂ ನಮ್ಮ ಪಕ್ಷ ಹಾಗೂ ಚಂದ್ರಶೇಖರ್‌ ಅಲ್ಪಸಂಖ್ಯಾತರಿಗೆ ಎಂದೂ ಅನ್ಯಾಯ ಮಾಡಿಲ್ಲ.
ಸುರೇಶ ಭೂಮರಡ್ಡಿ ಜೆಡಿಎಸ್‌ ಜಿಲ್ಲಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT