‘ಪ್ರಜ್ವಲ್ ವಿಕೃತಕಾಮಿ ಉಮೇಶರೆಡ್ಡಿಗಿಂತಲೂ ಅಪಾಯಕಾರಿ, ಸಂತ್ರಸ್ತರು ಧೈರ್ಯವಾಗಿ ಮುಂದೆ ಬಂದು ಸಾಕ್ಷಿ ಹೇಳಬೇಕು. ನೇಹಾ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಯಾಗುವ ತನಕ ನಾವು ಹೋರಾಟ ಮಾಡುತ್ತೇವೆ, ಹಾಸನದಲ್ಲಿ ಪ್ರಜ್ವಲ್ನಿಂದ ಸಂತ್ರಸ್ತರಾದ ಮಹಿಳೆಯರಿಗೆ ನ್ಯಾಯ ಒದಗಿಸಲು ಬಿಜೆಪಿ ನಾಯಕಿಯರು ಹೋರಾಟ ಮಾಡುವರೇ’ ಎಂದು ಸವಾಲು ಹಾಕಿದರು.