ಗ್ರಾಮದ ಪ್ರಮುಖರಾದ ಸೋಮನಗೌಡ್ರ, ಮಲ್ಲಪ್ಪ ಕುರ್ನಾಳ, ಹನಮಂತಯ್ಯ ಶೆಟ್ಟರ, ಶರಣಮ್ಮ ಸಂಕನಾಳ, ಹನಮಂತ ಕಾಟಾಪೂರ, ಲಲಿತವ್ವ ಕಮ್ಮಾರ, ವಿಠೋಬಣ್ಣ ಶೆಟ್ಟರ ಸೇರಿ ಅನೇಕರು ಕೊಳಚೆ ನೀರನ್ನು ತೆರವುಗೊಳಿಸಿ ರಸ್ತೆಸುಧಾರಿಸಿ ಚರಂಡಿ ನಿರ್ಮಿಸಿಕೊಡಬೇಕು. ರೋಗ ಹರಡದಂತೆ ಸೊಳ್ಳೆ ನಿವಾರಕವನ್ನು ಸಿಂಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.