ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡ ಉಪನ್ಯಾಸಕ ಗುಂಡೂರು ಪವನ್ ಕುಮಾರ್ (ಗಂಗಾವತಿ), ಉಪಾಧ್ಯಕ್ಷರಾಗಿ ಡಾ.ಶಿವರಾಜ ಗುರಿಕಾರ (ಯಲಬುರ್ಗಾ), ಡಾ.ಎನ್.ಜಿ.ಹೆ ಬಸೂರು (ಹೊಸಪೇಟೆ), ಬಸವರಾಜ ಹಂಪಿ.ವಿ., ಡಾ.ಕೆ.ಸಿ. ಕುಲಕರ್ಣಿ (ಗಂಗಾವತಿ), ಪ್ರೊ. ಕರಿಗೂಳಿ ಸುಂಕೇಶ್ವರ, ನಾರಾಯಣ ವೈದ್ಯ (ಕಾರಟಗಿ), ಶಂಕ್ರಯ್ಯ ಅಬ್ಬಿಗೇರಿಮಠ (ಇರಕಲ್ಲಗಡ), ಕಾರ್ಯದರ್ಶಿಯಾಗಿ ಅಭಿಷೇಕ ಡಿ.ಎಂ.(ಶ್ರೀರಾಮನಗರ), ಸಹಕಾರ್ಯದರ್ಶಿಯಾಗಿ ಚಂದ್ರಶೇಖರ ಬಿಳೆಗುಡ್ಡ (ಗಂಗಾವತಿ), ಅತಿಥಿ ಉಪನ್ಯಾಸಕ ಪ್ರತಿನಿಧಿ ಎ.ಕೆ. ಮಹೇಶಕುಮಾರ ಆಯ್ಕೆಯಾಗಿದ್ದಾರೆ.