ಗುರುವಾರ, 21 ಆಗಸ್ಟ್ 2025
×
ADVERTISEMENT
ADVERTISEMENT

ಗಣೇಶೋತ್ಸವ, ಈದ್‌ ಮಿಲಾದ್‌ | ದುರ್ಘಟನೆ ನಡೆದರೆ ಸಂಘಟಕರೇ ಹೊಣೆ: SP ಎಚ್ಚರಿಕೆ

Published : 21 ಆಗಸ್ಟ್ 2025, 6:24 IST
Last Updated : 21 ಆಗಸ್ಟ್ 2025, 6:24 IST
ಫಾಲೋ ಮಾಡಿ
Comments
ಡಾ.ರಾಮ್‌ ಎಲ್‌.ಅರಸಿದ್ಧಿ
ಡಾ.ರಾಮ್‌ ಎಲ್‌.ಅರಸಿದ್ಧಿ
ನಾವು ಅಧಿಕಾರಿಗಳು ಇಂದು ಈ ಊರು ಇನ್ನೊಂದು ದಿನ ಬೇರೊಂದು ಊರಿನಲ್ಲಿ ಇರುತ್ತೇವೆ. ಊರಿನ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವುದು ಜನರ ಮೇಲಿದೆ. ನಮಗೆ ನಿಮ್ಮೆಲ್ಲರ ಸಹಕಾರ ಅಗತ್ಯ
ಡಾ. ರಾಮ್‌ ಎಲ್‌. ಅರಸಿದ್ಧಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಪೋಸ್ಟ್‌ ಲೈಕ್‌ ಮಾಡಿದರೂ ಕ್ರಮದ ಎಚ್ಚರಿಕೆ
ಶಾಂತಿ ಕದಡುವ ರೀತಿಯಲ್ಲಿ ಸಾಮಾಜಿಕ ತಾಣಗಳಲ್ಲಿ ಸಂದೇಶಗಳನ್ನು ಹಾಕಿದವರ ಮೇಲೆ ದೂರು ದಾಖಲಿಸಲಾಗುತ್ತದೆ. ಆ ಸಂದೇಶವನ್ನು ಲೈಕ್‌ ಕಾಮೆಂಟ್ ಹಾಗೂ ಶೇರ್‌ ಮಾಡಿದವರ ಮೇಲೂ ಕ್ರಮ ಜರುಗಿಸಲಾಗುತ್ತದೆ. ನಿಮಗೆ ಅಹಿತಕರ ಸಂದೇಶ ಕಂಡುಬಂದರೆ ಪೊಲೀಸರಿಗೆ ಅಥವಾ 112ಗೆ ಮಾಹಿತಿ ನೀಡಬೇಕು ಎಂದು ಎಸ್‌.ಪಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT