ಮುಖ್ಯ ಅಧೀಕ್ಷಕ ಸುರೇಂದ್ರಗೌಡ ಪಾಟೀಲ, ವೀರಣ್ಣ ಮಟ್ಟಿ, ಪ್ರಶ್ನೆಪತ್ರಿಕೆ ಪಾಲಕ ಗಿರಿಯಪ್ಪ, ವಿಘ್ನೇಶ್ವರ, ಕಚೇರಿ ಸಹಾಯಕರಾದ ಮಹೇಶ ಮಾಳೆಕೊಪ್ಪ, ಸಮೀರ್, ಶಿಕ್ಷಕರಾದ ಸಿದಯ್ಯ ಹಿರೇಮಠ, ಕೃಷ್ಣ ಕೊರ್ಲಹಳ್ಳಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆ, ಪೊಲೀಸ್ ಅಧಿಕಾರಿಗಳಾದ ಮಾತಂಡಪ್ಪ, ವಿರೇಶ ಹಾಗೂ ಸಿಬ್ಬಂದಿ ಇದ್ದರು.