ಡಿಎಚ್ಒ ಡಾ. ಲಿಂಗರಾಜು ಟಿ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಪ್ರಕಾಶ, ಅಬಕಾರಿ ಡಿವೈಎಸ್ಪಿ ಭಾರತಿ, ನೌಕರರ ಸಂಘದ ಗೌರವಾಧ್ಯಕ್ಷ ಬಿ.ಜಿ.ಸುಧಾಕರ, ಗೋಪಾಲ್ ದುಬೆ, ವೆಂಕಟೇಶ ಕುಲಕರ್ಣಿ, ಶಿವಪ್ಪ ಜೋಗಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅಧ್ಯಕ್ಷ ಶರಣೇಗೌಡ, ಪ್ರಾಥಮಿಕ ಶರಣಬಸನಗೌಡ ಪಾಟೀಲ್, ಮಾರ್ತಾಂಡರಾವ್ ದೇಸಾಯಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.