
ಜಿಲ್ಲೆಯಾದ್ಯಂತ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ವ್ಯಾಪಕವಾಗಿರುವುದರಿಂದ ಜನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಪಾನೀಯ ಹೆಚ್ಚು ಸೇವಿಸಿ ದೇಹದಲ್ಲಿ ನೀರಿನ ಅಂಶ ಹೆಚ್ಚಿರುವಂತೆ ನೋಡಿಕೊಳ್ಳಬೇಕು.
ಡಾ. ಲಿಂಗರಾಜು ಟಿ. ಡಿಎಚ್ಒ ಕೊಪ್ಪಳಕೊಪ್ಪಳದಲ್ಲಿ ನೆತ್ತಿ ಸುಡುವ ಬಿಸಿಲ ನಡುವೆಯೂ ಧಾನ್ಯಗಳ ಮೂಟೆಗಳನ್ನು ಹೇರಿಕೊಂಡ ಹೊರಟ ಬಂಡಿ ಹಮಾಲ
ಕೊಪ್ಪಳದಲ್ಲಿ ಉರಿಬಿಸಿಲಲ್ಲೂ ಟಂಟಂ ಏರಿ ಕೆಲಸಕ್ಕೆ ಹೊರಟ ಕಾರ್ಮಿಕ ಮಹಿಳೆಯರು
ಬದುಕಿನ ಬಂಡಿ... ಉರಿ ಬಿಸಿಲ ನಡುವೆಯೂ ಕಾಯಕದಲ್ಲಿ ತೊಡಗಿದ್ದ ಟಾಂಗಾವಾಲಾ