ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ: ಬದುಕು ಹೈರಾಣಾಗಿಸಿದ ‘ಕೆಂಡದ ಬಿಸಿಲು’

ಮಕ್ಕಳು, ವೃದ್ಧರಿಗೆ ಅನಾರೋಗ್ಯದ ಆತಂಕ; ತಂಪು ಮಾರುವವರಿಗೆ ಬಿಸಿಲೇ ಬಂಡವಾಳ, ಶ್ರಮಿಕ ವರ್ಗಕ್ಕೆ ಹೆಚ್ಚು ಬಿಸಿ
Published : 1 ಏಪ್ರಿಲ್ 2024, 5:37 IST
Last Updated : 1 ಏಪ್ರಿಲ್ 2024, 5:37 IST
ಫಾಲೋ ಮಾಡಿ
Comments
ಜಿಲ್ಲೆಯಾದ್ಯಂತ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ವ್ಯಾಪಕವಾಗಿರುವುದರಿಂದ ಜನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಪಾನೀಯ ಹೆಚ್ಚು ಸೇವಿಸಿ ದೇಹದಲ್ಲಿ ನೀರಿನ ಅಂಶ ಹೆಚ್ಚಿರುವಂತೆ ನೋಡಿಕೊಳ್ಳಬೇಕು.
ಡಾ. ಲಿಂಗರಾಜು ಟಿ. ಡಿಎಚ್‌ಒ ಕೊಪ್ಪಳ
ಕೊಪ್ಪಳದಲ್ಲಿ ನೆತ್ತಿ ಸುಡುವ ಬಿಸಿಲ ನಡುವೆಯೂ ಧಾನ್ಯಗಳ ಮೂಟೆಗಳನ್ನು ಹೇರಿಕೊಂಡ ಹೊರಟ ಬಂಡಿ ಹಮಾಲ
ಕೊಪ್ಪಳದಲ್ಲಿ ನೆತ್ತಿ ಸುಡುವ ಬಿಸಿಲ ನಡುವೆಯೂ ಧಾನ್ಯಗಳ ಮೂಟೆಗಳನ್ನು ಹೇರಿಕೊಂಡ ಹೊರಟ ಬಂಡಿ ಹಮಾಲ
ಕೊಪ್ಪಳದಲ್ಲಿ ಉರಿಬಿಸಿಲಲ್ಲೂ ಟಂಟಂ ಏರಿ ಕೆಲಸಕ್ಕೆ ಹೊರಟ ಕಾರ್ಮಿಕ ಮಹಿಳೆಯರು
ಕೊಪ್ಪಳದಲ್ಲಿ ಉರಿಬಿಸಿಲಲ್ಲೂ ಟಂಟಂ ಏರಿ ಕೆಲಸಕ್ಕೆ ಹೊರಟ ಕಾರ್ಮಿಕ ಮಹಿಳೆಯರು
ಬದುಕಿನ ಬಂಡಿ... ಉರಿ ಬಿಸಿಲ ನಡುವೆಯೂ ಕಾಯಕದಲ್ಲಿ ತೊಡಗಿದ್ದ ಟಾಂಗಾವಾಲಾ
ಬದುಕಿನ ಬಂಡಿ... ಉರಿ ಬಿಸಿಲ ನಡುವೆಯೂ ಕಾಯಕದಲ್ಲಿ ತೊಡಗಿದ್ದ ಟಾಂಗಾವಾಲಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT