ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಅಳವಂಡಿ: ಭಾವೈಕ್ಯತೆಯ ಮುಸ್ತಾಫ ಖಾದ್ರಿ ಉರುಸ್ ಇಂದು

ಹಿಂದೂ-ಮುಸ್ಲಿಂ ಧರ್ಮೀಯರ ನಂಬಿಕೆ, ಭಕ್ತಿಯ ಶ್ರದ್ಧಾ ಕೇಂದ್ರ
ಜುನಸಾಬ ವಡ್ಡಟ್ಟಿ
Published : 13 ಮಾರ್ಚ್ 2025, 7:22 IST
Last Updated : 13 ಮಾರ್ಚ್ 2025, 7:22 IST
ಫಾಲೋ ಮಾಡಿ
Comments
ಹಿಂದೂ–ಮುಸ್ಲಿಂಮರು ಭಾವೈಕ್ಯತೆಯಿಂದ ಉರುಸ್ ಆಚರಣೆ ಮಾಡುತ್ತ ಬಂದಿದ್ದು ನಾಡಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.
–ಸಯ್ಯದ್ ಹಜರತ್ ಶಾ ಮುಸ್ತಫಾ ಖಾದ್ರಿ, ದರ್ಗಾದ ಗುರುಗಳು
ಯಾವುದೇ ಜಾತಿ ಮತ ಧರ್ಮ ಎನ್ನದೇ ಎಲ್ಲರೂ ಒಟ್ಟಾಗಿ ಸೇರಿ ಶ್ರದ್ಧಾ ಭಕ್ತಿಯವಾಗಿ ಉರುಸ್ ಆಚರಣೆ ಮಾಡುತ್ತೇವೆ.
–ಹೊನ್ನಪ್ಪ ಗೌಡ ಪಾಟೀಲ, ಗ್ರಾಮದ ಮುಖಂಡ
ಒಗ್ಗಟ್ಟಾಗಿ ಪ್ರತಿವರ್ಷವೂ ಕೂಡ ಉರುಸ್ ಕಾರ್ಯಕ್ರಮವನ್ನು ಆಚರಿಸುತ್ತೇವೆ. ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
–ಮೋದಿನಸಾಬ ಆಲೂರು, ಮುಖಂಡ ಬೆಳಗಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT