ಮುಖಂಡರಾದ ಎ.ಕೆ.ಪಾಟೀಲ, ಅನಂತರಾವ್ ಪಾಟೀಲ, ರಂಗರಾವ್ ಪಾಟೀಲ, ಹನುಮಪ್ಪ ರೋಣದ, ಯಮನಪ್ಪ, ಶರಣಪ್ಪ ಯರಗೇರಾ, ಹನುಮಪ್ಪ ವಾಲೀಕಾರ, ಪರಸಪ್ಪ, ವೆಂಕಟೆಶ ಕಬ್ಬರಗಿ, ಲಂಕೇಶ ಗುಡದೂರ, ಯಮನಪ್ಪ ದಳಪತಿ, ಬಾಲಪ್ಪ ನಾಗರಾಳ, ವೆಂಕಟೇಶ ಕಬ್ಬೇರ, ಹರೀಶಗೌಡ್ರ, ಲಂಕೇಶ, ಯಮನಪ್ಪ ಅಬ್ಬಿಗೇರಿ, ಬಾಲಪ್ಪ ನಾಗರಾಳ, ಯರಿಗೇರಿ ಹಾಗೂ ಮಹಾಂತೇಶ ಬೇಲೂರ ಇದ್ದರು.