ವಾಲ್ಮೀಕಿ ಸಮಾಜದ ಗುರುಗಳಾದ ರಾಜಾ ಉಡುಚೇಂದ್ರ ನಾಯಕ, ಎಪಿಎಂಸಿ ಮಾಜಿ ನಾಮ ನಿರ್ದೇಶಕ ಈಶಪ್ಪ ಹೊಸ್ಗೇರ, ಜಿಲ್ಲಾ ಹಾಲುಮತ ಸಮಾಜದ ಮಾಜಿ ಅಧ್ಯಕ್ಷ ಸಿದ್ದಪ್ಪ ನೀರ್ಲೂಟಿ, ಬಿಜೆಪಿ ಎಸ್.ಟಿ ಮೋರ್ಚಾ ಅಧ್ಯಕ್ಷ ಗ್ಯಾನಪ್ಪ ಗಾಣದಾಳ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗುರುನಾಥಪ್ಪ ಪ್ರಮುಖರಾದ ರಮೇಶ ನಾಡಗೇರ, ಸಣ್ಣ ಸಿದ್ದೇಶ್ವರ, ವಿರುಪಣ್ಣ ಜನಾದ್ರಿ, ಗಿಡ್ಡ ಬಾರೇಶ ಹಾಗೂ ಬಾರೆಪ್ಪ ನಡಲಮನಿಇದ್ದರು.