ಪವಾಡ ಸದೃಶ ಪಾರಾದ ಭಕ್ತರು...
ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ನಡೆದ ಉಚ್ಚಾಯಿ ಮೆರವಣಿಗೆಯಲ್ಲಿ ವೀರಗಾಸೆ ಪ್ರದರ್ಶನ ಮೇ 7ರಂದು ರಾತ್ರಿ ನಡೆಸಲಾಗಿದೆ. ವೀರಗಾಸೆ ಕಲೆ ವೀಕ್ಷಣೆಗೆ ಮಾಳಿಗೆಯ ಮನೆಯೊಂದರ ಮೇಲೆ ನಿಂತಿದ್ದರು. ಜನರ ಭಾರ ತಾಳದೇ ಕುಸಿದಿದೆ. ಸುಮಾರು 20ರಿಂದ 25 ಜನ ಮನೆಯೊಳಗಡೆ ಬಿದ್ದರೂ ಯಾರಿಗೂ ಅಪಾಯವಾಗಿಲ್ಲ. ಈ ಮೂಲಕ ಪವಾಡ ಸದೃಶ್ಯ ರೀತಿಯಲ್ಲಿ ಭಕ್ತರು ಪಾರಾಗಿದ್ದಾರೆ.