ಮಹದೇವಪ್ಪ–ಭಾರತಿ ದಂಪತಿಯ ಪುತ್ರರಾದ ಕಾರ್ತಿಕ್ (10), ಚಂದನ್ (11) ಹಾಗೂ ಮಲ್ಲಿಕಾರ್ಜುನ್–ಸುಮಾ ದಂಪತಿಯ ಪುತ್ರ ರಿತೇಶ್ (8) ಮೃತಪಟ್ಟವರು. ಕಾರ್ತಿಕ್ ಹಾಗೂ ಚಂದನ್ ಪಾಂಡವಪುರದ ನಿರ್ಮಲಾ ಕಾನ್ವೆಂಟ್ ವಿದ್ಯಾರ್ಥಿಗಳಿದ್ದು ಕ್ರಮವಾಗಿ 5, 6ನೇ ತರಗತಿಯಲ್ಲಿ ಓದುತ್ತಿದ್ದರು. ರಿತೇಶ್ ಬಳೇಹತ್ತಿಗುಪ್ಪೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ.