ಕೊಟ್ಟಿಗೆಯಲ್ಲಿದ್ದ ಹಸು ಉಸಿರಾಟದ ಸಮಸ್ಯೆಯಿಂದ ಒದ್ದಾಡುತ್ತಿತ್ತು. ಕೂಡಲೇ ರೈತ ಕುಟುಂಬ ಸದಸ್ಯರು ಪಶು ವೈದ್ಯರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಡಾ.ರಮೇಶ್ ರಾಜು ಚಿಕಿತ್ಸೆ ನೀಡಿದರು. ಹಸುವನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರ ಮಾಡಿ ಚಿಕಿತ್ಸೆ ಮುಂದುವರಿಸಲಾಯಿತು. ಆದರೂ ಚಿಕಿತ್ಸೆಗೆ ಸ್ಪಂದಿಸದ ಹಸು ಮೃತಪಟ್ಟಿತು.