ಇದನ್ನು ನೋಡಿ ತಾಲ್ಲೂಕಿನಲ್ಲಿ ಆತಂಕ ಸೃಷ್ಟಿಯಾಗಿ ಜನ ಕಂಗಾಲಾಗಿದ್ದರು. ಪೋಟೊದಲ್ಲಿದ್ದ ಯುವಕ ಸುನಿಲ್ ‘ತಾನು ಆರೋಗ್ಯವಾಗಿದ್ದು ಕೊರೊನಾ ಬಂದಿಲ್ಲ. ಚೆನ್ನಾಗಿದ್ದೇನೆ. ನನ್ನ ಬಗ್ಗೆ ಸುಳ್ಳು ಹಬ್ಬಿಸಿರುವ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ವಾಟ್ಸ್ಆ್ಯಪ್ ವಿಡಿಯೊ ಮಾಡಿ ಮನವಿ ಮಾಡಿದ್ದನು. ಕಾರ್ಯಪ್ರವೃತತ್ರಾದ ಪೊಲೀಸರುವಾಟ್ಸ್ಆ್ಯಪ್ನಲ್ಲಿ ಹರಿಬಿಟ್ಟಿದ್ದ ಮುತ್ತುರಾಜು ಎಂಬುವವನನ್ನು ಎಸ್.ಐ ಬ್ಯಾಟರಾಯೀಗೌಡ ಬಂಧಿಸಿದ್ದಾರೆ ಎಂದು ತಹಶೀಲ್ದಾರ್ ಶಿವಮೂರ್ತಿ ತಿಳಿಸಿದ್ದಾರೆ.