ಧರ್ಮದ ಪುನರುತ್ಥಾನಕ್ಕಾಗಿ ಭಾರತ ಯಾತ್ರೆ ಕೈಗೊಂಡಿರುವ ನರೇಂದ್ರ ಅಗರ್ವಾಲ್, ಕಾವೇರಿ ಕುಟುಂಬದ ಸದಸ್ಯ ಪ್ರೊ.ಕೆ.ಸಿ.ಬಸವರಾಜ್ ಮಾತನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಮುದ್ದೇಗೌಡ, ಕನ್ನಡಸೇನೆ ಮಂಜುನಾಥ್, ಜೈ ಕರ್ನಾಟಕ ಪರಿಷತ್ತಿನ ಎಸ್.ನಾರಾಯಣ್, ಹೊಳಲು ಬದರಿ ನಾರಾಯಣ್, ಅರುಣಕುಮಾರ್, ಪುಟ್ಟಸ್ವಾಮಿ, ಸುಜಾತಾ, ಸಾಲುಮರದ ನಾಗರಾಜು, ಸುಶೀಲಮ್ಮ, ಜಯಸ್ವಾಮಿ, ನಿಂಗಣ್ಣ ಭಾಗವಹಿಸಿದ್ದರು.