ಮಹಾತ್ಮ ಗಾಂಧೀಜಿಯವರ ಜಾನ್ ರಸ್ಕಿನ್ ಕೃತಿ ‘ಅನ್ಟುದಿಸ್ ಲಾಸ್ಟ್‘ ಪುಸ್ತಕ ಓದಿ ಮನ ಪರಿವರ್ತನೆ ಹೊಂದಿ ಸಮಾಜಮು ಖಿಯಾದದ್ದು ಇದಕ್ಕೆ ಉತ್ತಮ ನಿದರ್ಶನವಾಗಿದೆ. ಈ ಸಮಾಜದಲ್ಲಿ ಅಸಂಖ್ಯಾ ಗಾಂಧಿ ಸ್ಮಾರಕಗಳಿವೆ. ಪ್ರತಿಮೆಗಳಿವೆ, ರಸ್ತೆಗಳಿವೆ ಆದರೆ, ಗಾಂಧಿ ಪ್ರತಿಪಾದಿಸಿದ ತತ್ವ, ಸಿದ್ಧಾಂತ, ವಿಚಾರಗಳು ಕಡೆಗಣನೆಯಾಗಿವೆ ಎಂದು ವಿಷಾದಿಸಿದರು.