ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಘುನಂದನ್, ಪಾಂಡವಪುರ ಕ್ಷೇತ್ರಶಿಕ್ಷಣಾಧಿಕಾರಿ ಮಲ್ಲೇಶ್ವರಿ, ಸಮನ್ವಯಾಧಿಕಾರಿ ತಿಮ್ಮರಾಯಿಗೌಡ, ತಾ.ಪಂ ಸದಸ್ಯೆ ಮಂಗಳಮ್ಮ ಮುಖ್ಯಶಿಕ್ಷಕ ಸಂತಾನರಾಮನ್, ಸಿ.ಆರ್.ಪಿ ಬೆಟ್ಟಸ್ವಾಮಿಗೌಡ, ಬಿಜೆಪಿ ಮೇಲುಕೋಟೆ ಹೋಬಳಿ ಘಟಕದ ಅಧ್ಯಕ್ಷ ಎಸ್.ಎನ್.ಟಿ ಸೋಮಶೇಖರ್, ತಾಲ್ಲೂಕು ರೈತ ಮೋರ್ಚಾ ಕಾರ್ಯದರ್ಶಿ ಮಂಜುನಾಥ್, ಬಿಜೆಪಿ ಮುಖಂಡರಾದ ಧನಂಜಯ, ಮೇಲುಕೋಟೆ ಶಂಕರ್, ನಾಗೇಶ್, ಅರಕನಕೆರೆ ಪುರುಷೋತ್ತಮ್, ಗುರು ಇತರರು ಇದ್ದರು.