ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಿ.ರವಿ ಕಂಸಾಗರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್. ಕೃಷ್ಣ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಂ. ವಿಶ್ವನಾಥ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಮೋಹನ್, ಮುಖಂಡರಾದ ಶಿವಲಿಂಗಸ್ವಾಮಿ, ಜಯರಾಮ್, ಬೂವಳ್ಳಿ ಸದಾನಂದ, ಪ್ರಭುಸ್ವಾಮಿ, ಅಶೋಕ್, ಬಸವರಾಜು, ಪುಟ್ಟಬುದ್ದಿ, ಮಲ್ಲೇಗೌಡ, ಜಯಶೀಲಾ, ಪ್ರಭಾಕರ್, ಕೆ.ಟಿ.ಉಮಾ, ಗಿರೀಶ್ ಇದ್ದರು.