ಹಾಗೇನಿಲ್ಲ, ಕ್ಷೇತ್ರದ ಎಲ್ಲಾ ವರ್ಗದ ಮತದಾರರನ್ನು ತಲುಪುತ್ತಿದ್ದೇನೆ. ಪ್ರಚಾರದ ವೇಳೆ ಯಾವುದೇ ಹಳ್ಳಿಗೆ ತೆರಳಿದರೂ ಎಲ್ಲಾ ಸಮಾಜಗಳ ಜನರೂ ಬರುತ್ತಿದ್ದಾರೆ. ಬಿಜೆಪಿ, ಜೆಡಿಎಸ್ನವರು ಹಣ ಹಂಚಿ ಮತಯಾಚನೆ ಮಾಡುತ್ತಿದ್ದಾರೆ. ನಾನು ನನ್ನ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದೇನೆ.