ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಮಂಡ್ಯ: ಜ.16ರಂದು ಅಂಗಮಣಿ ಬ್ರಹ್ಮೋತ್ಸವ, ಮಡಿಲು ತುಂಬುವ ಶಾಸ್ತ್ರ

Published : 14 ಜನವರಿ 2024, 7:27 IST
Last Updated : 14 ಜನವರಿ 2024, 7:27 IST
ಫಾಲೋ ಮಾಡಿ
Comments
ಶ್ರೀ ದೇವಿ ಭೂದೇವಿ ಅಮ್ಮನವರ
ಶ್ರೀ ದೇವಿ ಭೂದೇವಿ ಅಮ್ಮನವರ
ಶಾಸಕ ದರ್ಶನ್ ಪುಟ್ಟಣ್ಣಯ್ಯ
ಶಾಸಕ ದರ್ಶನ್ ಪುಟ್ಟಣ್ಣಯ್ಯ
ವಿದ್ವಾನ್ ರಾಮಪ್ರೀಯ ಮೇಲುಕೋಟೆ
ವಿದ್ವಾನ್ ರಾಮಪ್ರೀಯ ಮೇಲುಕೋಟೆ
ಮಕರಸಂಕ್ರಾಂತಿ ಮರು ದಿನ ಮೇಲುಕೋಟೆಯಲ್ಲಿ ಜರುಗುವ ಅಂಗಮಣಿ ಉತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಕಲ್ಪಿಸಲಾಗುವುದು.
ದರ್ಶನ್ ಪುಟ್ಟಣ್ಣಯ್ಯ ಶಾಸಕ
ಅಂಗಮಣಿ ಉತ್ಸವಕ್ಕೆ ದೇಶ ವಿದೇಶದಿಂದ ಭಕ್ತರು ಬಂದು ಮಡಿಲು ತುಂಬುವ ಶಾಸ್ತ್ರದಲ್ಲಿ ಭಾಗಿಯಾಗುತ್ತಾರೆ. ಸ್ವಾಮಿ ಪ್ರೇಮ ಪ್ರಸಂಗದ ಉತ್ಸವ ದರ್ಶನ ಪಡೆದರೆ ಭಕ್ತರ ಇಷ್ಟಾರ್ಥ ಈಡೇರಲಿದೆ ಎಂಬುದು ನಂಬಿಕೆ.
ವಿದ್ವಾನ್ ರಾಮಪ್ರಿಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT